Episodes
-
ms@ ಪ್ರಾರ್ಥನೆಯಿಲ್ಲದೆ ಬೈಬಲನ್ನು ಎಂದಿಗೂ ಅಧ್ಯಯನ ಮಾಡಬಾರದು. ಅದರ
ಪುಟಗಳನ್ನು ತೆರೆಯುವ ಮೊದಲು ನಾವು ಪವಿತ್ರ ಆತ್ಮನ ಜ್ಞಾನೋದಯ ಕೇಳಬೇಕು, ಆಗ ನಿಮಗೆ ನೀಡಲಾಗುವುದು. -
Missing episodes?
-
ಯೇಸುವಿಗೆ ಪ್ರೀತಿ ತೋರಿಸುವುದು, ಆತನು ಮಾನವಕುಲದ ಆಶೀರ್ವಾದ ಮತ್ತು
ಉನ್ನತಿಗಾಗಿ ಶ್ರಮಿಸಿದಂತೆಯೇ ಕೆಲಸಮಾಡುವ ಬಯಕೆಯಲ್ಲಿ ತೋರಿಬರುವುದು. -
ನಿನ್ನ ನಿರೀಕ್ಷೆಯು ನಿನ್ನಲ್ಲಿ ಇಲ್ಲ. ಅದು ಕ್ರಿಸ್ತನಲ್ಲಿಯೇ ಇದೆ. ನಿಮ್ಮ ದೌರ್ಬಲ್ಯವು
ಅವನ ಬಲಕ್ಕೆ, ನಿಮ್ಮ ಅಜ್ಞಾನವು ಅವನ ಬುದ್ಧಿವಂತಿಕೆಗೆ, ನಿಮ್ಮ ದೌರ್ಬಲ್ಯವು ಅವನ ಶಾಶ್ವತ ಶಕ್ತಿಗೆ ಒಗ್ಗೂಡಿದೆ. -
MS@ : ನಾವು ಆತನ ಸ್ವರೂಪವನ್ನು ಹೊಂದಲು, ಆತನಲ್ಲಿ ಉಸಿರಾಡಲು, ಆತನ ಚಿತ್ತವನ್ನು
ಮಾಡಲು ಮತ್ತು ಎಲ್ಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ನಾವು ಹಂಬಲಿಸುತ್ತೇವೆ. -
ನಿಮಗೆ ಬೇಕಾಗಿರುವುದು ಶಾಂತಿ ಪರಲೋಕದ ಕ್ಷಮೆ , ಆತ್ಮದಲ್ಲಿ ಶಾಂತಿ ಮತ್ತು
ಪ್ರೀತಿ.ಅದನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ -
ms@ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಆತನಿಂದ ನಮ್ಮನ್ನು ಬೇರ್ಪಡಿಸುವ ಎಲ್ಲ ವಿಷಯಗಳನ್ನು ನಾವು ಬಿಟ್ಟುಬಿಡಬೇಕು
-
STC-03 ’ ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬ ಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ
-
ನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ,
ನಮ್ಮ ಹೃದಯಗಳು ಅಪವಿತ್ರವಾದವುಗಳು: -
ms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿ
ಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ. -
ms@ ಅಂದು ಆದಾಮನಿಗೆ ದೇವರು ‘ನೀನು ಎಲ್ಲಿದ್ದೀಯಾ’ ? ಎಂಬುದಾಗಿ
ಕೇಳಿದ ಅದೇ ಪ್ರಶ್ನೆಯನ್ನು ಇಂದು ದೇವರು ನಮ್ಮನ್ನು ಕೇಳುವವನಾಗಿದ್ದಾನೆ -
ms@: ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.
-
ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ
ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು. -
ಕ್ರಿಸ್ತನು ಈ ಲೋಕದಲ್ಲಿ ನಾವು ಒಬ್ಬರನ್ನೊಬ್ಬರು ಪ್ರೀತಿಸುವಂತೆ ನಮಗೆ
ಉದಾಹರಣೆಯಾಗಿ ಜೀವಿಸಿದನು, -
ಯೇಸುಸ್ವಾಮಿ ಈ ಲೋಕಕ್ಕೆ ಮನುಷ್ಯನಾಗಿ ಪಾಪಿಗಳನ್ನು ಹುಡುಕಿ
ರಕ್ಷಿಸಲು ಬಂದನು. -
: ನಾವು ಮೊದಲು ದೇವರ ಮೇಲೆ ಇಟ್ಟಿದ್ದ ಅದೇ ಪ್ರೀತಿಯನ್ನು ಈಗಲೂ
ತೋರಿಸುವಂತೆ ದೇವರು ನಮ್ಮನ್ನು ಕರೆಯುವನಾಗಿದ್ದಾನೆ, -
Jesús came to the world as a man and made the love of the
Heavenly father known to all. -
ಹಳೆಯ ಒಡಂಬಡಿಕೆಯ ಬರವಣಿಗೆಯಲ್ಲಿ ಯೇಸುಸ್ವಾಮಿಯ ಬಗ್ಗೆ ಹೆಚ್ಚಿನ
ಪ್ರವಾದನೆಗಳಿವೆ’ -
ಸತ್ಯವೇದ ತನ್ನನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ ಎಂದು
ಧೈರ್ಯವಾಗಿ ಪ್ರತಿಪಾದಿಸುತ್ತದೆ -
ಸತ್ಯವೇದ ತನ್ನನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ ಎಂದು
ಧೈರ್ಯವಾಗಿ ಪ್ರತಿಪಾದಿಸುತ್ತದೆ - Show more